ದೀಪ

ನಮ್ಮ ಊರಿನ
ಅಕ್ಕರೆಯ ಸಕ್ಕರೆ ಗೊಂಬೆ
ಕಾಂಕ್ರೀಟ್ ಕಾಡು
ಬೆಂಗಳೂರು ಸೇರುತಿಹಳು

ಮಲೆನಾಡು ಮೈಸಿರಿ
ಉದ್ಯಮಿಯೊಬ್ಬನ ಕೈಹಿಡಿಯುತಿಹಳು
ಇಲ್ಲಿನ ನಯ ವಿನಯಗಳ
ಬಿತ್ತಲಲ್ಲಿಗೆ ನಡೆಯುತಿಹಳು

ಪ್ರೀತಿಯ ಸಿಂಚನ ನೀಡುವಳು
ಅಲ್ಲಿನ ಮರ ಗಿಡ ಬಳ್ಳಿಗಳಿಗೆ
ನಮ್ಮೂರಿನ ಐಸಿರಿ
ಬೊಗಸೆ ತುಂಬ ಮಲ್ಲಿಗೆಯಾ ಚೆಲ್ಲಿ

ಹೆಸರಾಗುವಳಲ್ಲಿ
ಈ ಕನ್ನಡತಿ
ಹಚ್ಚುವಳಲ್ಲಿ ಕನ್ನಡದ ದೀಪ
ಆಕೆಯ ಪ್ರತಿ ಹೆಜ್ಜೆ ಹೆಜ್ಜೆಯಲಿ
ಗೆಜ್ಜೆಯ ನಿನಾದದಲಿ
ಈ ನಾಡಿನ ಕಂಪ ಸೂಸುತಿರಲಿ

ಈ ಅಚ್ಚು ಬೆಲ್ಲದಚ್ಚು
ಅಲ್ಲಿನವರಿಗೆ ಸಿಹಿಯಾಗಲಿ
ಶಾಲಿನಿ-ವಿಲಿಯಂ ರ ವಿವಾಹದ
ಬೆಳ್ಳಿ ಹಬ್ಬದ ಪ್ರತೀಕ

ಈ ಬಾಗಿನ ಕನ್ನಡದ ದೀಪ
ಅರಳಿ ಬೆಳಗಲಲ್ಲಿ ಈ ದೀಪ
ದೂರದ ನಾಡೊಂದರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತನೆ
Next post ಸುಡುಗಾಡು ಸಿದ್ದನ ಪ್ರಸಂಗ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys